ಗುರುವಾರ, ಫೆಬ್ರವರಿ 25, 2010

2770th programme 27-2-10

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ:27-2-2010/ 2770 ನೇ ವಾರ ಸಂಜೆ 6=30 ಗಂಟೆಗೆ

ಉಪನ್ಯಾಸ: ಸಾಹಿತ್ಯ ಸಮ್ಮೇಳನಗಳು ಎಷ್ಟರಮಟ್ಟಿಗೆ ಉಪಯುಕ್ತ ?

ಉಪನ್ಯಾಸಕರು: ಶ್ರೀ ಎಮ್. ಮುನಿಕೃಷ್ಣಪ್ಪ ರವರು.

ಅಧ್ಯಕ್ಷರು: ಶ್ರೀ ರಾಯಲ್ಪಾಡು ರಾಘವೇಂದ್ರ ರವರು.

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಕಾಮೆಂಟ್‌ಗಳಿಲ್ಲ: