ಭಾನುವಾರ, ಸೆಪ್ಟೆಂಬರ್ 26, 2010

2800th weekly programme-24-09-2010

೨೮೦೦ ನೇ ವಾರದ ಕಾರ್ಯಕ್ರಮ ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರದ ಹರಿಕೀರ್ತನ ಮಂದಿರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.ಚಂದನ ಟಿ.ವಿ.ಯ ಥಟ್ ಅಂತ ಹೇಳು ಖ್ಯಾತಿಯ ಶ್ರೀ ಸೋಮೇಶ್ವರ ರವರು ಕಾರ್ಯಕ್ರಮವನ್ನು ಸೊಗಸಾಗಿ ನಡೆಸಿಕೊಟ್ಟು ನರೆದಿದ್ದ ನೂರಾರು ಜನರಿಗೆ ಮನರಂಜನೆ ನೀಡುತ್ತಾ ಜ್ನ್ಯಾನ ದಾಹವನ್ನೂ ನೀಗಿದರು. ಪ್ರಶ್ನೆಗಳಿಗೆ ತಕ್ಷಣ ಉತ್ತರಿಸಿದ ಅನೇಕರಿಗೆ ಪುಸ್ತಕ ಗಳನ್ನೂ ಬಹುಮಾನವಾಗಿ ನೀಡಿದರು.



ಕಾಮೆಂಟ್‌ಗಳಿಲ್ಲ: