ಗುರುವಾರ, ಮೇ 6, 2010

ತಾ:8-5-2010/ 2780 ನೇ ವಾರ

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ

ತಾ:8-5-2010/ 2780 ನೇ ವಾರ ಸಂಜೆ 6=30 ಗಂಟೆಗೆ

ಉಪನ್ಯಾಸ: ಮೂರು ತಲೆಮಾರು

ಉಪನ್ಯಾಸಕರು: ಶ್ರೀ ರಾಯಲ್ಪಾಡ್ ರಾಘವೇಂದ್ರ ರವರು

ಅಧ್ಯಕ್ಷರು: ಶ್ರೀ ಎಸ್.ಕೃಷ್ಣ ಮೂರ್ತಿ ರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಕಾಮೆಂಟ್‌ಗಳಿಲ್ಲ: