ಭಾನುವಾರ, ಸೆಪ್ಟೆಂಬರ್ 28, 2008

೨೬೯೭ ನೇ ಕಾರ್ಯಕ್ರಮ.

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ04-10-2008 / 2697 ನೇ ವಾರ. ಸಂಜೆ 6-30 :
ಗಾಯನ: ಭಾವಗೀತೆಗಳು.
ಗಾಯಕರು: ಶ್ರೀ ಹೆಚ್.ಎಸ್. ಕರೆಣ್ಣನವರ,
ಅಧ್ಯಕ್ಷರು : ಶ್ರೀ ಎ. ನಾಗೇಂದ್ರ ರವರು, ಚಿಂತಾಮಣಿ
ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ

ಸೋಮವಾರ, ಸೆಪ್ಟೆಂಬರ್ 22, 2008

ಆಹ್ವಾನ ಪತ್ರಿಕೆ

ಸ್ಥಾಪನೆ: 1948
ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ27-09-2008 / 2696 ನೇ ವಾರ. ಸಂಜೆ 6-30 ಗಂಟೆಗೆ
ಉಪನ್ಯಾಸ: ಕೈವಾರ ತಾತನವರ ತತ್ವ ಬೋಧಾಮೃತ
ಉಪನ್ಯಾಸಕರು: ಶ್ರೀ ಟಿ.ಎಲ್. ಆನಂದ್ . ಕೈವಾರ.
ಅಧ್ಯಕ್ಷರು : ಶ್ರೀ ಎಸ್. ಕೃಷ್ಣಮೂರ್ತಿ. ಚಿಂತಾಮಣಿ.
ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ

ಶನಿವಾರ, ಸೆಪ್ಟೆಂಬರ್ 13, 2008

ಸ್ಥಾಪನೆ: 1948
ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ20-09-2008 / 2695 ನೇ ವಾರ. ಸಂಜೆ 6-30 ಗಂಟೆಗೆ
ಗಾಯನ: ಜೈಮಿನಿ ಭಾರತ ಕಾವ್ಯವಾಚನ, ಮತ್ತು ಕನ್ನಡ ಹನುಮತ್ ಚಾಲೀಸ ಗಾಯನ:
ಗಾಯಕರು : ಬೆಂಗಳೂರಿನ ಸಂಗೀತ ವಿದುಷಿ ಶ್ರೀಮತಿ ಜಿ. ಶಾಂತಮ್ಮನವರು :
ಅಧ್ಯಕ್ಷರು : ಶ್ರೀಮತಿ ಜಿ.ಆರ್. ಯಮುನ ರವರು
ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಸೋಮವಾರ, ಸೆಪ್ಟೆಂಬರ್ 8, 2008

ಆಹ್ವಾನ ಪತ್ರಿಕೆ

ಸ್ಥಾಪನೆ: 1948 ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ13-09-2008 / 2694 ನೇ ವಾರ. ಸಂಜೆ 6-30 ಗಂಟೆಗೆ

ಉಪನ್ಯಾಸ: ಸರ್ವೇಪಲ್ಲಿ ಡಾ: ರಾಧಾಕೃಷ್ಣನ್,
ಉಪನ್ಯಾಸಕರು: ಶ್ರೀ N.ಮೋಹನ್ ಬಾಬು ರವರು.
ಅಧ್ಯಕ್ಷರು: ಶ್ರೀ S.K. ಸುಬ್ಬರಾಮಯ್ಯ ನವರು
ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಶನಿವಾರ, ಸೆಪ್ಟೆಂಬರ್ 6, 2008

ಮಗುವಿನ ಮೈಮೆಯ ಒಂದು ಗೀತೆ

ಎಲ್ಲಡಗಿರುವೆ ದೇವ! ಸಲ್ಲಲಿತ ಸದ್ಭಾವ!ಎಲ್ಲೆಲ್ಲಿಯಂ ಕಾಣೊಲೊಲ್ಲೆ! ಮಹಾದೇವ!ಜಗದೊಳಗೆ ನೀನಿಹೆಯ ಜಗವು ನಿನ್ನಲ್ಲಿಹುದೇ?ಜಗತೀವಲಯದಿಂದ ಹೊರಗೆ ನೀನಿರುತಿಹೆಯ?ಜಗದೊಳಣುರೇಣು ತೃಣಕಾಷ್ಟಗಳೊಳಿರೆ ನೀನುಭಗವಂತ!ನೀನಿರುವ ಬಗೆಯನರಿಯೆನು ಜೀಯ!ಪಳಪಳನೆ ಸುರಿಯುವಾ ಸಲಿಲದೊಳಡಗಿಹೆಯ!ಜಲವನುಂ ಬಿಸಿಲು ಬೆಳದಿಂಗಳನ್ನನುಭವಿಸೆ,ತೊಳಗುತಿರುತಿಹ ನಿನ್ನ ನೆಲೆಯ ಭಾವಿಸಲರಿಯೆ!ಕುಸುಮದಲ್ಲಡಗಿರುವ ಸುಮಗಂಧದಲ್ಲಿಹೆಯ!ಕುಸುಮವನು ಮೂಸಿಯುಂ ನಿನ್ನ ಸುಳಿವನ್ನರಿಯೆ.ಎಸೆವ ಮಧುಮಾಸದಾ ವನದ ಸೊಬಗಿನೊಳಿಹೆಯ!ವಸುಮತಿಯೊಳದ ಕಂಡು ನಿನ್ನ ನಾ ಕಾಣದಿಹೆ!ಉರಿವ ಬೇಸಿಗೆಯಲ್ಲಿ ಬಳಲಿರುವ ಸಮಯದಲಿ,ಮರದ ನೆರಳಿನೊಳೆನ್ನ ಮೈ ತೆಗೆದು ಕುಳಿತಾಗ,ಹರುಷ ಬೀರುವ ಮರದ ಮಾರುತನೊಳಡಗಿಹೆಯ!ನಿರುತ ನಾನಾಸುಖವನರಿತು ನಿನ್ನನ್ನರಿಯೆ!ಗಾನವನು ಪಾಡುತಿರೆ ಮೈ ಮರೆಯುವಂದದೊಳುಮಾನಸಕೆ ಮುದವೀವ ಸಂಗೀತದಲ್ಲಿಹೆಯ !ಗಾನವಿದ್ಯೆಯ ಸುಖವನನುಭವಿಸಿರಲು ನಾನುಗಾನಲೋಲನೆ! ನಿನ್ನ ಕಾಣದಿರುವೆನು ಗುರುವೆ!ಅಣುವಿನಲ್ಲಣುವಾಗಿ ಪಿರಿದರೊಳು ಪಿರಿದಾಗಿ,ಘನಮಹಿಮೆಯಿಂ ಜಗದೆ ನೀ ಕಾಣುತಿರುವೆ.ತನುವಿನಲ್ಲಿಹೆ ನಾನು ಎನ್ನೊಳಡಗಿಹೆ ನೀನುಮನದೊಳೆನ್ನನ್ನರಿಯೆ ನಿನ್ನನ್ನರಿವೆನು ನಾನು.ಮುನ್ನಮನೆಯೊಳಿಹುದನು ಹೊರಗೆ ಹುಡುಕುವ ತೆರದಿಎನ್ನೊಳಡಗಿಹ ನಿನ್ನ ಕಾಣದಿರುವೆನು ಬೇಗ.ಇನ್ನು ಬೇಡುವೆನಂಧಕಾರದರಿವೆಯನೊಗೆದುಎನ್ನ ಮನದಲಿ ಜ್ನಾನ ದೀಪವನು ಬೆಳಗಿಪುದು.ತರಣಿಯೋರ್ವನು ಜಲದ ಕೋಟಿಬಿಂದುಗಳಲ್ಲಿಮೆರೆಯುವಂದದಿ ಸಕಲ ವಸ್ತುಗಳೊಳಿರುತಿರುವೆಮೊರೆಯಿಡುವೆನಿನ್ನಲ್ಲಿ ಕರುಣದೊಳು ಮೈದೋರಿ,ಪೊರೆವುದೆನ್ನನು ರಾಮ! ವರದ ಚಂಪಕಧಾಮ!
-ವೈ.ಎಸ್.ಜಿ.