ಗುರುವಾರ, ಏಪ್ರಿಲ್ 29, 2010

2779th weekly programme- 1-5-2010

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 1-5-2010/ 2779 ನೇ ವಾರ ಸಂಜೆ 6=30 ಗಂಟೆಗೆ
ಗಾಯನ : ದೇವರನಾಮಗಳು
ಗಾಯಕರು: ಶ್ರೀ ಎಸ್. ಅಶ್ವತ್ಥನಾರಾಯಣ ರವರು
ಅಧ್ಯಕ್ಷರು: ಶ್ರೀ ಎಸ್. ಕೃಷ್ಣಮೂರ್ತಿ ರವರು
ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಶುಕ್ರವಾರ, ಏಪ್ರಿಲ್ 23, 2010

ಗುರುವಾರ, ಏಪ್ರಿಲ್ 22, 2010

2778th weekly programme

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ:24-4-2010/ 2778 ನೇ ವಾರ ಸಂಜೆ 6=30 ಗಂಟೆಗೆ

ಉಪನ್ಯಾಸ: ಶ್ರೀ ರಾಮಾನುಜಾಚಾರ್ಯರು

ಉಪನ್ಯಾಸಕರು: ಶ್ರೀ ಬಿ.ಶ್ರೀರಾಮಮೂರ್ತಿ ರವರು

ಅಧ್ಯಕ್ಷರು: ಶ್ರೀ ಹೆಚ್.ಮುನಿಕೃಷ್ಣಪ್ಪ ರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಶನಿವಾರ, ಏಪ್ರಿಲ್ 17, 2010

2777 th weekly programe

ಸಾಹಿತ್ಯ ಕೂಟ, ಚಿಂತಾಮಣಿ.


ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 17-4-2010/ 2775 ನೇ ವಾರ ಸಂಜೆ 6=30 ಗಂಟೆಗೆ
ಗಾಯನ : ವೇದಮಂತ್ರ ಪಠಣ ಮತ್ತು ಭಜನೆ
ಗಾಯಕರು: ಶ್ರೀ ವಿನಯ್ ಗುರೂಜಿ ಆಧಾರ ಶಾಲಾ ಮಕ್ಕಳಿಂದ
ಅಧ್ಯಕ್ಷರು: ಶ್ರೀ ಹೆಚ್.ಎಸ್. ಕರೆಣ್ಣನವರ್ ರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಶನಿವಾರ, ಏಪ್ರಿಲ್ 10, 2010

NriSimha Shataka translated by Shree Sante kallahalli Lakshmi Narasimha Shastrigalu

ನೃಸಿಂಹ ಶತಕವು
ಸೀಸ ಪದ್ಯಗಳು)
(ಪ್ರತಿಯೊಂದು ಪದ್ಯದ ಕಡೆಯಲ್ಲಿಯೂ ಭೂಷಣ ವಿಕಾಸ ಶ್ರೀ ಧರ್ಮಪುರಿನಿವಾಸ ದುಷ್ಟಸಂಹಾರ ನರಸಿಂಹ ದುರಿತದೂರ ಎಂದು ಸೇರಿಸಿ ಓದಬೇಕು)


ಶ್ರೀ ಮನೋಹರ ಸುರಾರ್ಚಿತ ಸಿಂದುಗಂಭೀರ ಭಕ್ತವತ್ಸಲ ಕೋಟಿಭಾನು ತೇಜ|
ಕಂಜನೇತ್ರ ಹಿರಣ್ಯಕಶ್ಯಪಾಂತಕ ಶೂರ ಸಾಧುರಕ್ಷಣ ಶಂಕಚಕ್ರಹಸ್ತ||
ಪ್ರಹ್ಲಾದವರದ ಪಾಪದ್ವಂಸ ಸರ್ವೇಶ ಕ್ಷೀರಸಾಗರಶಯನ ಕೃಷ್ಣವರ್ಣ|
ಪಕ್ಷಿವಾಹನ ನೀಲಭ್ರಮರ ಕುಂತಲ ಜಾಲ ಪಲ್ಲವಾರುಣ ಪಾದಪದ್ಮಯುಗಳ||
ಚಾರುಶ್ರೀಚಂದನಾಗರು ಚರ್ಚಿತಾಂಗ ಕುಂದಕುಟ್ಮಿಲ ದಂತ ವೈಕುಂಠಧಾಮ|
ದುಷ್ಟಸಂಹಾರ ನರಸಿಂಹ ದುರಿತದೂರ (೧)

ಪದ್ಮಲೋಚನ ಸೀಸಮದ್ಯಶತಕದ ನುತಿಯ ಪೇಳ್ಲೆಳಸಿದೆನಯ್ಯ ಕೇಳು ಹಿತದಿ |
ಗಣ ಯತಿ ಪ್ರಾಸ ಲಕ್ಷಣವ ಕಂಡವನಲ್ಲ ಪಂಚಕಾವ್ಯ ಶ್ಲೋಕ ಪಠಿಸಲಿಲ್ಲ ||
ಅಮರಕಾಂಡತ್ರಯವ ಭ್ರಮೆಯೊಳೋದಿರಲಿಲ್ಲ ಶಾಸ್ತ್ರೀಯ ಗ್ರಂಥಗಳ ಸವಿಯಲಿಲ್ಲ |
ನಿನ್ನ ಕಟಾಕ್ಷದಿಂದೊರೆವೆ ನಿರ್ಮಲದಿಂದ ಪ್ರಜ್ನ್ಯೆಯೊಂದುತಲಲ್ಲ ಪಕ್ಷಿಗಮನ ||
ತಪ್ಪುಬೀಳಲ್ಕೆ ಸದ್ಭಕ್ತಿ ತಗ್ಗದೆಂದು ಕಬ್ಬುಡೊಂಕಾಗಲದರ ಸವಿ ಕಡಿಮೆಯಲ್ಲ ||

2776th weekly programe -10-4-2010

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ:10-4-2010/ 2776 ನೇ ವಾರ ಸಂಜೆ 6=30 ಗಂಟೆಗೆ
ಉಪನ್ಯಾಸ: ಸಮರ್ಥ ರಾಮದಾಸರ ಮನಾಚೆ ಶ್ಲೋಕಗಳು
ಉಪನ್ಯಾಸಕರು: ಶ್ರೀ ವೈ.ಜಿ. ಅನಂತ ಶಾಸ್ತ್ರಿ ರವರು
ಅಧ್ಯಕ್ಷರು: ಶ್ರೀ ಎ.ನಾಗೇಂದ್ರ ರವರು
ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.