ಗುರುವಾರ, ಫೆಬ್ರವರಿ 25, 2010

2770th programme 27-2-10

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ:27-2-2010/ 2770 ನೇ ವಾರ ಸಂಜೆ 6=30 ಗಂಟೆಗೆ

ಉಪನ್ಯಾಸ: ಸಾಹಿತ್ಯ ಸಮ್ಮೇಳನಗಳು ಎಷ್ಟರಮಟ್ಟಿಗೆ ಉಪಯುಕ್ತ ?

ಉಪನ್ಯಾಸಕರು: ಶ್ರೀ ಎಮ್. ಮುನಿಕೃಷ್ಣಪ್ಪ ರವರು.

ಅಧ್ಯಕ್ಷರು: ಶ್ರೀ ರಾಯಲ್ಪಾಡು ರಾಘವೇಂದ್ರ ರವರು.

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

2769th weekly programme

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ:20-2-2010/ 2769 ನೇ ವಾರ ಸಂಜೆ 6=30 ಗಂಟೆಗೆ
ಗಾಯನ : ದೇವರ ನಾಮಗಳು
ಗಾಯಕರು: ಶ್ರೀಕರೆಣ್ಣನವರು.
ಅಧ್ಯಕ್ಷರು: ಶ್ರೀ ವೈ.ಜಿ.ಅನಂತಶಾಸ್ತ್ರಿರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಮಂಗಳವಾರ, ಫೆಬ್ರವರಿ 9, 2010

2768th weekly programme

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ:13-2-2010/ 2768 ನೇ ವಾರ ಸಂಜೆ 6=30 ಗಂಟೆಗೆ
ಉಪನ್ಯಾಸ: ಆನಂದದ ಸೆಲೆ
ಉಪನ್ಯಾಸಕರು: ಶ್ರೀ ಸಿ. ಕೃಷ್ಣಮೂರ್ತಿರವರು.
ಅಧ್ಯಕ್ಷರು: ಶ್ರೀ ಬಿ. ಶ್ರೀರಾಮಮೂರ್ತಿ ರವರು.

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

2767th programme-picts.by Raghavendra Royalpad

ಗುರುವಾರ, ಫೆಬ್ರವರಿ 4, 2010

2766 th programme pictures by Sri Raghavendra Royalpad.


Photos by: Sri .

2767th weekly programmie

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 6-2-2010/ 2767 ನೇ ವಾರ ಸಂಜೆ 6=30 ಗಂಟೆಗೆ
ಗಾಯನ : ದೇವರ ನಾಮಗಳು
ಗಾಯಕರು: ಶ್ರೀ ಟಿ.ಎಲ್. ಆನಂದ್ ರವರು.
ಅಧ್ಯಕ್ಷರು: ಶ್ರೀ ಎ. ನಾಗೇಂದ್ರ ರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.