ಭಾನುವಾರ, ಸೆಪ್ಟೆಂಬರ್ 27, 2009

2749 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ.ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 3-10-2009 / 2749 ನೇ ವಾರ ಸಂಜೆ; 6-30 ಗಂಟೆಗೆ
ಗಾಯನ: ಕರ್ನಾಟಕ ಸಂಗೀತ
ಗಾಯಕರು: ಸ: ವಿ: ಶ್ರೀ ವೆಂಕಟಾಚಲಪತಿ ರವರಿಂದ
ಅಧ್ಯಕ್ಷರು: ಶ್ರೀ ಹೆಚ್.ಎಸ. ಕರೆನ್ನನವರ್
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

2748 ನೇ ಕಾರ್ಯ ಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ .
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 12-09-2009 / 2748 ನೇ ವಾರ ಸಂಜೆ: 6-30 ಗಂಟೆಗೆ
ಉಪನ್ಯಾಸ: ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜರವರು
ಉಪನ್ಯಾಸಕರು: ಶ್ರೀ ವೈ.ಜಿ. ಅನಂತ ಶಾಸ್ತ್ರಿ ರವರು
ಅಧ್ಯಕ್ಷರು: ಶ್ರೀ ಎ. ನಾಗೇಂದ್ರ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಗುರುವಾರ, ಸೆಪ್ಟೆಂಬರ್ 17, 2009

2747 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ// 19-9-09 / 2747 ನೇ ವಾರ ಸಂಜೆ: 6-30 ಗಂಟೆಗೆ
ಗಾಯನ: ಕರ್ನಾಟಕ ಶಾಸ್ತ್ರೀಯ ಸಂಗೀತ
ಗಾಯಕರು : ಗಾನಕಲಾವಿಶರದ್ದ, ಗಾನ ಗಂಧರ್ವ, ಸಂಗೀತ ಬ್ರಹ್ಮ ವಿದ್ವಾನ್ ಕೆ.ವಿ. ಬ್ರಹ್ಮಾನಂದಂ ರವರು , ವಿಜಯವಾಡ
ಅಧ್ಯಕ್ಷರು: ಶ್ರೀ ಬಿ. ಶ್ರೀರಾಮಮೂರ್ತಿ ರವರು
ಸ್ಥಳ: ಶ್ರೀ ಬ್ರಹ್ಮ ಚೈತನ್ಯ ಶ್ರೀ ರಾಮ ಮಂದಿರ .
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಮಂಗಳವಾರ, ಸೆಪ್ಟೆಂಬರ್ 8, 2009

2746 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ

ತಾ: 12-9-2009 / 2746 ನೇ ವಾರ ಸಂಜೆ : 6-30 ಗಂಟೆಗೆ

ಉಪನ್ಯಾಸ: ಕೌಟುಂಬಿಕ ಸಮಸ್ಯೆಗಳ ಪರಿಹಾರ
ಉಪನ್ಯಾಸಕರು: ಶ್ರೀ ಎಂ.ಜಿ. ಶಿವಸುಬ್ರಹ್ಮಣ್ಯಂ , ಮೈಸೂರು
ಅಧ್ಯಕ್ಷರು: ಶ್ರೀ ಜಿ.ಹೆಚ್. ವೆಂಕಟೇಶ ಮೂರ್ತಿ ರವರು

ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಮಂಗಳವಾರ, ಸೆಪ್ಟೆಂಬರ್ 1, 2009

2745 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ

5-9-2009 / 2745 ನೇ ವಾರ ಸಂಜೆ 6-30 ಗಂಟೆಗೆ
ಗಾಯನ: ದೇವರ ನಾಮಗಳು
ಗಾಯಕರು: ಶ್ರೀ ವೆಂಕಟ ರತ್ನಯ್ಯ ಮತ್ತು ಸಂಗಡಿಗರು
ಅಧ್ಯಕ್ಷರು: ಶ್ರೀ ಬಿ. ಶ್ರೀರಾಮ ಮೂರ್ತಿ ರವರು

ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.