ಗುರುವಾರ, ಮೇ 21, 2009

2730 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ

ತಾ; 23 - 5- 09 / 2730 ನೇ ವಾರ ಸಂಜೆ 6=30 ಗಂಟೆಗೆ

ಉಪನ್ಯಾಸ: ಭಕ್ತಿ ಭಂಡಾರಿ ಬಸವಣ್ಣನವರು

ಉಪನ್ಯಾಸಕರು: ಶ್ರೀ ಹೆಚ್. ಎಸ. ಕರೆಣ್ಣನವರ ರವರು

ಅಧ್ಯಕ್ಷರು: ಶ್ರೀ ಬಿ. ಶ್ರೀ ರಾಮ ಮೂರ್ತಿ ರವರು.

ತಾವು ದಯಾ ಮಾಡಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಶುಕ್ರವಾರ, ಮೇ 15, 2009

2729 ನೆಯ ವಾರದ ಕಾರ್ಯಕ್ರಮ .16-5-09

ಸಾಹಿತ್ಯ ಕೂಟ, ಚಿಂತಾಮಣಿ

ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ

ತಾ: 16-5-2009 / 2729 ನೇ ವಾರ . ಸಂಜೆ 6-30 ಗಂಟೆಗೆ

ಗಾಯನ: ದೇವರ ನಾಮಗಳು

ಗಾಯಕರು: ಶ್ರೀ ಸತ್ಯ ಸಂಧ ಭಜನಾ ಮಂಡಲಿ ರವರಿಂದ

ಅಧ್ಯಕ್ಷರು: ಶ್ರೀಮತಿ ಯಮುನ ರಘುನಾಥ್ ರವರು

ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಮಂಗಳವಾರ, ಮೇ 5, 2009

2728 ನೆಯ ವಾರ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 9-5-2009 / 2728 ನೇ ವಾರ ಸಂಜೆ 6=30 ಗಂಟೆಗೆ
ಉಪನ್ಯಾಸ: ಭಗವಾನ್ ಬುದ್ಧ
ಉಪನ್ಯಾಸಕರು: ಶ್ರೀ N. ಮೋಹನ್ ಬಾಬು ರವರು
ಅಧ್ಯಕ್ಷರು: ಶ್ರೀ S. ಕೃಷ್ಣ ಮೂರ್ತಿ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.