ಗುರುವಾರ, ಫೆಬ್ರವರಿ 26, 2009

2718 ನೆಯ ವಾರ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ.
ತಾ: 28-2-2009 / 2718 ನೇ ವಾರ ಸಂಜೆ 6=30 ಗಂಟೆಗೆ
ಉಪನ್ಯಾಸ: ಕನ್ನಡಕ್ಕೊಬ್ಬನೇ ಕೈಲಾಸಂ
ಉಪನ್ಯಾಸಕರು: ಶ್ರೀ A. ನಾಗೇಂದ್ರ ರವರು
ಅಧ್ಯಕ್ಷರು: ಶ್ರೀ M. ಸುರೇಶ್ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಶನಿವಾರ, ಫೆಬ್ರವರಿ 14, 2009

2717 ನೇ ವಾರದಕಾರ್ಯಕ್ರಮ

ಸಾಹಿತ್ಯಕೂಟ, ಚಿಂತಾಮಣಿ .
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜದಲ್ಲಿ
ತಾ: 21-2-09 / 2717 ನೇ ವಾರ ಸಂಜೆ 6-30 ಗಂಟೆಗೆ
ಗಾಯನ: ದೇವರ ನಾಮಗಳು
ಗಾಯಕರು: ವಿದ್ವಾನ್ ಶ್ರೀ ಎಂ.ವಿ. ವೆಂಕಟಾಚಲಪತಿ ರವರು
ಅಧ್ಯಕ್ಷರು: ಶ್ರೀ ಸಿ.ಕೆ. ವೆಂಕಟರತ್ನಯ್ಯ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಮಂಗಳವಾರ, ಫೆಬ್ರವರಿ 10, 2009

೨೭೧೬ ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ

ತಾ: ೧೪-೨-೦೯ / ೨೭೧೬ ನೇ ವಾರ. ಸಂಜೆ ೬=೩೦ ಗಂಟೆಗೆ

ಉಪನ್ಯಾಸ: ಶಕ್ತಿಪಾತ

ಉಪನ್ಯಾಸಕರು: ಶ್ರೀ ಬಿ. ಶ್ರೀರಾಮ ಮೂರ್ತಿ ರವರು

ಅಧ್ಯಕ್ಷರು: ಶ್ರೀ ಎಸ್. ಕೃಷ್ಣಮೂರ್ತಿ ರವರು

ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

೨೭೧೬ ನೇ ವಾರದ ಕಾರ್ಯಕ್ರಮ

ಭಾನುವಾರ, ಫೆಬ್ರವರಿ 8, 2009

೨೭೧೫ ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 7-2-2009 / 2715 ನೇ ವಾರ. ಸಂಜೆ 6-30 ಗಂಟೆಗೆ
ಗಾಯನ: ಭಾವಗೀತೆ - ಭಕ್ತಿಗೀತೆಗಳು
ಗಾಯಕರು: ಶ್ರೀಮತಿ ಯೇಶೋದ ರವರು, ಬೆಂಗಳೂರು
ಅಧ್ಯಕ್ಷರು: ಶ್ರೀಮತಿ K.J. ರುಕ್ಮಿಣಿ ರಾವ್ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.