ಸೋಮವಾರ, ಜೂನ್ 29, 2009

2736 ನೇ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯ ಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: 4-7-2009 / 2736 ನೇ ವಾರ ಸಂಜೆ 6-30 ಗಂಟೆಗೆ


ಗಾಯನ : ದೇವರ ನಾಮಗಳು
ಗಾಯಕರು : ವಿದ್ವಾನ್ ವೈ. ಏನ್. ಶ್ರೀಹರಿ, ಬೆಂಗಳೂರು

ಅಧ್ಯಕ್ಷರು: ಶ್ರೀ ಜಿ.ಹೆಚ್. ವೆಂಕಟೇಶ್ ಮೂರ್ತಿ ರವರು

ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಶುಕ್ರವಾರ, ಜೂನ್ 26, 2009

2735 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: 27-6-2009 /2735 ನೇ ವಾರ. ಸಂಜೆ 6=30 ಗಂಟೆಗೆ.

ಉಪನ್ಯಾಸ : ವಾಮನಾವತಾರ
ಉಪನ್ಯಾಸಕರು: ಶ್ರೀ ರಘುನಾಥ ರೆಡ್ಡಿ ರವರು

ಅಧ್ಯಕ್ಷರು: ಶ್ರೀ ವೈ. ಜಿ. ಅನಂತ ಶಾಸ್ತ್ರಿ ರವರು

ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಶುಕ್ರವಾರ, ಜೂನ್ 19, 2009

2734 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯ ಕ್ರಮ
ತಾ: 21-6-09. ಸಂಜೆ: 6=30 ಗಂಟೆಗೆ
ಗಾಯನ: ದೇವರ ನಾಮಗಳು
ಗಾಯಕರು: ಶ್ರೀಮತಿ ಶಾರದಮ್ಮ ನರಸಿಂಗ ರಾವ್
ಅಧ್ಯಕ್ಷರು: ಶ್ರೀಮತಿ ಸ್ವರ್ಣ ಗೌರಿ
ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ವಿನಂತಿ

ಗುರುವಾರ, ಜೂನ್ 11, 2009

2733 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ

ತಾ/ 13-6-2009 / 2733 ನೇ ವಾರ ಸಂಜೆ 6-30 ಗಂಟೆಗೆ
ಉಪನ್ಯಾಸ: ಯೋಗ
ಉಪನ್ಯಾಸಕರು: ಕು/ ಅಮೃತವಲ್ಲಿ ರವರು

ಅಧ್ಯಕ್ಷರು: ಶ್ರೀಮತಿ ಮೈಥಿಲಿ ವರದರಾಜನ್ ರವರು

ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಗುರುವಾರ, ಜೂನ್ 4, 2009