ಸಾಹಿತ್ಯ ಕೂಟ, ಚಿಂತಾಮಣಿ. 20-10-2018/3221ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಜೆ. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಹೆಚ್. ಎಸ್. ಕರೆಣ್ಣನವರ್ ಅವರಿಂದ ದೇವರನಾಮಗಳ ಗಾಯನ.
ಬುಧವಾರ, ಅಕ್ಟೋಬರ್ 17, 2018
ಭಾನುವಾರ, ಸೆಪ್ಟೆಂಬರ್ 16, 2018
ಗುರುವಾರ, ಸೆಪ್ಟೆಂಬರ್ 13, 2018
3216 ನೇ ವಾರದ ಕಾರ್ಯಕ್ರಮ
ಸಾಹಿತ್ಯಕೂಟ, ಚಿಂತಾಮಣಿ.15-9-2018/3216ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಶಂಕರಯ್ಯಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕೆ. ಸಿ.ವೆಂಕಟರತ್ನಯ್ಯನವರಿಂದ ದೇವರನಾಮಗಳ ಗಾಯನ.
ಶುಕ್ರವಾರ, ಸೆಪ್ಟೆಂಬರ್ 7, 2018
ಬುಧವಾರ, ಆಗಸ್ಟ್ 29, 2018
3214ನೇ ವಾರದ ಕಾರ್ಯಕ್ರಮ
ಸಾಹಿತ್ಯ ಕೂಟ, ಚಿಂತಾಮಣಿ.1-9-2018/3214ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಜಿ.ಹೆಚ್. ವೆಂಕಟೇಶಮೂರ್ತಿಯವರ ಅಧ್ಯಕ್ಷತೆಯಲ್ಲಿ ಸಂ. ವಿ. ಶ್ರೀ.ಎನ್. ಶಿವರಾಮ್ ಅವರಿಂದ ಶ್ರೀ ಯೋಗಿನಾರೇಯಣ ಕೀರ್ತನೆಗಳ ಗಾಯನ.
ಶುಕ್ರವಾರ, ಆಗಸ್ಟ್ 24, 2018
3213ನೇ ವಾರದ ಕಾರ್ಯಕ್ರಮ
ಸಾಹಿತ್ಯಕೂಟ, ಚಿಂತಾಮಣಿ.25-8-2018/3213ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಜಿ.ಹೆಚ್. ರಘುನಾಥ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಜೆ. ಶ್ರೀನಿವಾಸ್ ಅವರಿಂದ "ರಾಷ್ಟ್ರಕ್ಕೆ ವಾಜಪೇಯಿಯವರ ಕೊಡುಗೆ" ಕುರಿತು ಉಪನ್ಯಾಸ.
ಗುರುವಾರ, ಆಗಸ್ಟ್ 9, 2018
3211 ನೇ ಶನಿವಾರದ ಕಾರ್ಯಕ್ರಮ
ಸಾಹಿತ್ಯಕೂಟ, ಚಿಂತಾಮಣಿ, 11-8-2018/3211ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಎಸ್. ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ಶ್ರೀ ಹೆಚ್. ಎಸ್. ಕರೆಣ್ಣನವರ್ ಅವರಿಂದ ಡಿ.ವಿ.ಜಿ.ಯವರ "ಮರುಳ ಮುನಿಯನ ಕಗ್ಗ" ಕುರಿತು ಉಪನ್ಯಾಸ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
