ಸಾಹಿತ್ಯಕೂಟ, ಚಿಂತಾಮಣಿ. 10-11-2018/3224ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಎಸ್. ಕೃಷ್ಣ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಪ್ರೊಫೆಸರ್ ಅಶ್ವತ್ಥಮ್ಮ ಅವರಿಂದ "ನಾಡು-ನುಡಿ" ಕುರಿತು ಉಪನ್ಯಾಸ.
ಗುರುವಾರ, ನವೆಂಬರ್ 8, 2018
ಗುರುವಾರ, ನವೆಂಬರ್ 1, 2018
3223rd weekly program
ಸಾಹಿತ್ಯ ಕೂಟ, ಚಿಂತಾಮಣಿ. 3-11-2018/3223ನೇ ಶನಿವಾರ ಸಂಜೆ 6-30ಕ್ಕೆ ಶ್ರೀಮತಿ ಲಕ್ಷ್ಮೀ ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ಸಂಗೀತ ವಿದುಷಿ ಶ್ರೀಮತಿ ವಿದ್ಯಾ ಅವರಿಂದ ದೇವರನಾಮಗಳ ಗಾಯನ.
ಬುಧವಾರ, ಅಕ್ಟೋಬರ್ 17, 2018
3221ನೇ ವಾರದ ಕಾರ್ಯ ಕ್ರಮ
ಸಾಹಿತ್ಯ ಕೂಟ, ಚಿಂತಾಮಣಿ. 20-10-2018/3221ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಜೆ. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಹೆಚ್. ಎಸ್. ಕರೆಣ್ಣನವರ್ ಅವರಿಂದ ದೇವರನಾಮಗಳ ಗಾಯನ.
ಭಾನುವಾರ, ಸೆಪ್ಟೆಂಬರ್ 16, 2018
ಗುರುವಾರ, ಸೆಪ್ಟೆಂಬರ್ 13, 2018
3216 ನೇ ವಾರದ ಕಾರ್ಯಕ್ರಮ
ಸಾಹಿತ್ಯಕೂಟ, ಚಿಂತಾಮಣಿ.15-9-2018/3216ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಶಂಕರಯ್ಯಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕೆ. ಸಿ.ವೆಂಕಟರತ್ನಯ್ಯನವರಿಂದ ದೇವರನಾಮಗಳ ಗಾಯನ.
ಶುಕ್ರವಾರ, ಸೆಪ್ಟೆಂಬರ್ 7, 2018
ಬುಧವಾರ, ಆಗಸ್ಟ್ 29, 2018
3214ನೇ ವಾರದ ಕಾರ್ಯಕ್ರಮ
ಸಾಹಿತ್ಯ ಕೂಟ, ಚಿಂತಾಮಣಿ.1-9-2018/3214ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಜಿ.ಹೆಚ್. ವೆಂಕಟೇಶಮೂರ್ತಿಯವರ ಅಧ್ಯಕ್ಷತೆಯಲ್ಲಿ ಸಂ. ವಿ. ಶ್ರೀ.ಎನ್. ಶಿವರಾಮ್ ಅವರಿಂದ ಶ್ರೀ ಯೋಗಿನಾರೇಯಣ ಕೀರ್ತನೆಗಳ ಗಾಯನ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
