ಶುಕ್ರವಾರ, ಏಪ್ರಿಲ್ 18, 2008

Invitation to sahitya koota

ಸ್ಥಾಪನೆ: ೧೯೪೮
ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: ೦೩-೦೫-೨೦೦೮ / ೨೬೭೫ ನೇ ವಾರ. ಸಂಜೆ ೬-೩೦ ಗಂಟೆಗೆ
_________________________________

ಉಪನ್ಯಾಸ: ..ಕೈವಾರ ತಾತಯ್ಯನವರ ವಚನಗಳು..........................................................
ಗಾಯನ.
ಉಪನ್ಯಾಸಕರು..ಶ್ರೀ ಬಿ. ಶ್ರೀರಾಮಮೂರ್ತಿಗಳವರು,.........................................................
ಗಾಯಕರು:

ಅಧ್ಯಕ್ಷರು..ಶ್ರೀ ಎಸ್.ಕ್ರಿಷ್ನಮೂರ್ತಿಯವರು, ಮುಖ್ಯೋಪಾಧ್ಯಾಯರು..............................................................
_______________________________________

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.
ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: ೨೬-೦೪-೨೦೦೮ / ೨೬೭೪ ನೇ ವಾರ. ಸಂಜೆ ೬-೩೦ ಗಂಟೆಗೆ
_________________________________

ಉಪನ್ಯಾಸ: ..ತುಲಸೀದಾಸ ಮಾನಸದಲ್ಲಿ "ಭರತ"..........................................................
ಗಾಯನ.
ಉಪನ್ಯಾಸಕರು..ಶ್ರೀ ವೈ.ಜಿ.ಅನಂತಶಾಸ್ತ್ರಿಗಳವರು.........................................................
ಗಾಯಕರು:

ಅಧ್ಯಕ್ಷರು..ಶ್ರೀ ಜಿ.ಹೆಚ್. ವೆಂಕಟೇಶಮೂರ್ತಿಯವರು.............................................................
_______________________________________

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಸ್ಥಾಪನೆ: ೧೯೪೮
ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: ೧೯-೦೪-೨೦೦೮ / ೨೬೭೩ ನೇ ವಾರ. ಸಂಜೆ ೬-೩೦ ಗಂಟೆಗೆ
_________________________________

ಉಪನ್ಯಾಸ: ..ದೇವರ ನಾಮಗಳು..........................................................
ಗಾಯನ.
ಉಪನ್ಯಾಸಕರು...........................................................
ಗಾಯಕರು: ಶ್ರೀ ಟಿ.ಎಲ್. ಆನಂದ್ ರವರು

ಅಧ್ಯಕ್ಷರು..ಶ್ರೀ ಹೆಚ್.ಎಸ್. ಕರೆಣ್ಣನವರು.............................................................
_______________________________________

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಕಾಮೆಂಟ್‌ಗಳಿಲ್ಲ: